Thursday, February 16, 2012

ಏನು ಸೌಂಡು, ಏನು ಬೇಂಕಿ..................



ಏರ್‌‌ ಜೇಟ್‌‌ ಹೆಲಿಕ್ಯಾಪ್ಟ್ರ್‌‌ ನೇಲದಲ್ಲಿ ಓಡುತ್ತದೆ ಎಂಧರೆ ನಂಬುತ್ತಿರಾ. ನಂಬಲೇ ಬೇಕು. ಹೆಲಿಕ್ಯಾಪ್ಟ್ರ್‌‌‌ ಎಂಜಿನ್‌‌ ಬಳಿಸಿ ಟೂ ವಿಲರ್‌‌ ರೆಡಿ ಮಾಡಿದ ಹೆಗ್ಗಳಿಕೆ, ಓರ್ಲಾಂಡ್‌‌ ದೇಶದ ಟೋನಿ ಪ್ಯಾಂಡಲೋಪೊಗೆ ಸಲ್ಲುತ್ತದೆ. ಸುಜಕಿ ಹೈಬುಜಾವನ್ನು ಮೋಡಿಫೈ ಮಾಡಿ, ವಾಹನಕ್ಕೆ ಹೆಲಿಕ್ಯಾಪ್ಟ್ರ್‌‌‌ ಎಂಜಿನ್‌‌ ಬಳಿಸಿದ್ದಾರೆ. ಟೋನಿ ಇಂತಹ ಆವಿಷ್ಕಾರ ಮಾಡಿರುವದು ಇದೇ ಮೋದಲಲ್ಲ. ಈ ಮೋದಲು ಅವರು ಅತಿ ಬೇಗವಾಗಿ ಚಲಿಸುವ ರೇಸ್‌‌ ಬೋಟ್‌‌‌ನ್ನು ತಯಾರಿಸಿದ್ದರು. ಈ ಬೈಕ್‌‌ನ್ನು ಓಡಿಸಲು ಪರಿಣಿತರು ಬೇಕಿಲ್ಲ. ಸಾಧರಣ ಗಾಡಿ ಓಡಿಸಬಲ್ಲ ಬೈಕ್‌‌ ಸವಾರ ಈ ಬೈಕ್‌‌ ಓಡಿಸಬಹುದು. ಬಹುದಿನಗಳ ಶ್ರಮ ಈಗ ಫಲಿಸಿದೆ. ಈ ಬೈಕ್‌ ವಿಷೇಶತೆ ಬೈಕ್‌‌ ಇದರ ಸೌಂಡ್‌. ಈ ಬೈಕ್‌‌ ಮೈಲೇಜ್‌‌‌ ಐದು ಕಿಲೋ ಮಿಟರ್‌. ಟೋನಿ ಹೇಳುವ ಪ್ರಕಾರ್‌‌‌ ಬಿಕನೀ ಶೋ ನಡೆದಲ್ಲಿ ಈ ಗಾಡಿ ತೆಗೆದುಕೊಂಡು ಹೋದರೆ ಎಲ್ಲರು ಈ ಬೈಕ್‌‌ ಸೌಂಡನಿಂದಲೇ ಚಕಿತರಾಗಿ ನೋಡುತ್ತಾರೆ. ಈ ಬೈಕ್‌‌ ಏರ್‌‌ ಜೇಟ್‌‌‌‌ರೀತಿಯಲ್ಲಿ ಬೇಂಕಿ ಉಗುಳುತ್ತದೆ. ಅಂದಹಾಗೆ ಟೋನಿ ತನ್ನ ಹೋಸ್‌‌ ಬೈಕ್‌ನ್ನು ಮಾರಾಲು ಹೋರಟಿದ್ದಾರೆ. ಈ ಬೈಕ್‌‌ನ ಬೇಲೆ ಬರೋಬರಿ 1 ಲಕ್ಷ ಡಾಲರ್‌‌‌.

Thursday, December 8, 2011

ನಮಗೆ ಯಾರೂ ಸಾಠಿ ಇಲ್ಲಾ









ಸಚಿನ ದಾಖಲೆ ಮುರಿದ ವಿರೇಂದ್ರ ಸೆಹ್ವಾಗ್‌‌

ಏಕದಿನ ಪಂದ್ಯದಲ್ಲಿ ಸಚಿನ ಸಿಡಿಸಿದ್ದ ದ್ವಿಶತಕವನ್ನು ಬದಿಗಟ್ಟಿದ್ದ ಡ್ಯಾಶಿಂಗ್‌‌ ಬ್ಯಾಟ್ಸ್ಮನ್ ವಿರೂ ದ್ವಿಶತಕದ ಶತಕದ ನಂತರ ಸಂಭ್ರಮ ಪಟ್ಟರು.


Wednesday, April 6, 2011

World Cup

video
ಭಾರತ್ ವಿಶ್ವಕಪ್ ಗೆದ್ದ ಕ್ಷಣಗಳು

Friday, December 10, 2010

ನಳಪಾಕದ ಸವಿ



ಬೆಂಗಳೂರಿನಲ್ಲಿ ದಿನೆ ದಿನೆ ಗಗನಕ್ಕೆ ಏರುತ್ತಿರುವ ಆಹಾರ ಧಾನ್ಯಗಳ ಬೆಲೆಯಿಂದ ಬೆಸತ್ತ ನಾವು ಈ ಬಾರಿ ಉರಿಗೆ ಹೋದರೆ ಅಲ್ಲಿಂದಲೆ ಕೆಲವು ವಸ್ತುಗಳನ್ನು ತರುವದಾಗಿ ನಿರ್ಧರಿಸಿದ್ದೆವು. ಅದರಂತೆ ನನ್ನ ಅಣ್ಣ ಉರಿಗೆ ಹೊದಾಗ ಉಳ್ಳಾಗಡ್ಡಿ, ಚವಳಿಕಾಯಿ, ಟೊಮೆಟೊ ತಂದಿದ್ದ. ಬೆಂಗಳೂರಿನಲ್ಲಿ ನಾನು ನನ್ನ ಅಣ್ಣನೊಂದಿಗೆ ಇರುತ್ತಿದ್ದೆ. ಇಬ್ಬರು ಕೆಲಸ ಮಾಡುತ್ತಿದ್ದೆವು. ಹಾಗಾಗಿ ನಾವು ಇಬ್ಬರು ಮನೆಯಲ್ಲಿ ಕುಳಿತು ಊಟ ಮಾಡುವದು ರಾತ್ರಿ ಒಂದು ವೇಳೆ ಮಾತ್ರ. ನಮ್ಮ ಮನೆಯಲ್ಲಿ ಇಗಲು ನಾವು ಉಳ್ಳಾಗಡ್ಡಿ ,ಬದನೆಕಾಯಿ , ಟೊಮೆಟೊ, ಬಟಾಟೆಯನ್ನು ಬಿಟ್ಟು ಬೇರೆಯಾವ ತರಕಾರಿಯನ್ನು ತರುವದಿಲ್ಲಾ. ಕಾರಣ ಅದನ್ನು ಸೊಸ ಬೇಕು, ತೊಳೆಯ ಬೇಕು, ಬೆಯಿಸ ಬೇಕು, ಕಾಲ ಹರಣ ಎಂದು ತರುತ್ತಿರಲ್ಲಿಲ್ಲ. ಆದರೆ ಈ ಬಾರಿ ಉರಿಗೆ ಹೋದಾಗ ನಮ್ಮ ಅಣ್ಣ ಮಾತ್ರ ಚವಳಿಕಾಯಿ ತಂದಿದ್ದ. ಮೊದಲನೆ ಬಾರಿ ನಮ್ಮ ಮನೆಯ ಬುಟ್ಟಿಯಲ್ಲಿ ಬೇರೆ ವಸ್ತು ಬಂದಿದ್ದು. ನಾನು ಎನು ಇದನನ್ನು ಯಾಕೆ ತಂದೆ ನಾವು ಇದನ್ನು ಎನು ಮಾಡಬೇಕು ಎಂದೆ. ಆಗ ಅವನು ದಿನೆ ದಿನೆ ಮಾಡಿ ತಿರಸಿದರೆ ಆತು ಎಂದು ಸುಮ್ಮನಾದ. ನಮ್ಮ ಅಡುಗೆಮನೆ ಸಹ ಬೇರೆ ತರಕಾರಿಯ ಬರುವಿಕೆಗೆ ಅಶ್ಟಾಗಿ ಸಹಕರಿಸಿರಲಿಲ್ಲ. ಅವನು ಬಂದಾಗಿನಿಂದ 2 ದಿನಗಳನ್ನು ಸಾರಿನಲ್ಲಿ ಹಾಕಿ ಅರ್ಧ ಮುಗಿಸಿದದ್ದ. ಆದರೆ ಒಂದು ದಿನ ಅವುಗಳು ಹಾಳಗುವ ಸ್ಥಿತಿಗೆ ಬಂದಾಗ ಅವುಗಳನ್ನು ಚೆಲ್ಲದೆ ಅದರ ಸಹಾಯದಿಂದ ಭಾತ ಮಾಡಿದೆವು. ಭಾತ ಏನೊ ಅದರ ರುಪ ಪಡೆಯಿತು. ಆದರೆ ನಾನು ಮತ್ತು ನನ್ನ ಅಣ್ಣ ಈ ಚವಳಿಕಾಯಿ ಭಾತ ಎಂದು ತಿಂದರಲಿಲ್ಲ. ಮನೆಯಲ್ಲಿ ಇದ್ದಾಗ ಚವಳೆಕಾಯಿ ಎಂದರೆ ತಿನ್ನುತ್ತಿರಲ್ಲ. ಆದರೆ ಈ ಭರಿ ಯಾವ ನೆಪವಡ್ಡದೆ ತಟ್ಟೆಯಲ್ಲಿನ ಅರ್ಧ ಮುಗಿಸಿದ್ದೆ, ಆವಾಗಲೆ ನೆನಪಾಗಿದ್ದು ಈ ಭತಗೆ ಹೊಸ ನಾಮಕರಣ ಮಾಡೊಣವೆಂದು ಮನದಲ್ಲಿ ನೆನೆದು ಉಹಿಸಿದೆ. ನಂತರ ನೆನಪಾಯಿತು ಇದಕ್ಕೆ ಚವಳಿಕಾಯಿ + ಭಾತ =ಚೌಚೌ ಭಾತ ಎಂದೆ ಅಣ್ಣ ನಗ್ಗುತ್ತಾ ಉಟಮುಗಿಸಿದ. ಮಾರನೆಯ ದಿನ ನಾನು ಕಚೇರಿಗೆ ಬರುತ್ತಿದ್ದಾಗ, ನನ್ನ ಹಳೆಯ ಸ್ನೇಹಿತ ಭೇಟಿಯಾದ ಕುಶಲೊಪಹಾರ ವಿಚಾರಿಸಿ, ಪಕ್ಕದ ಹೊಟೆಲಗೆ ತಿಂಡಿತಿನ್ನಲ್ಲು ಹೊದೆವು. ನಮ್ಮದು ಉತ್ತರ ಕನರ್ಾಟಕ ವಾದ್ದೆರಿಂದ ಎಲ್ಲೆ ಹೊದರು ಮೊದಲಿಗೆ ಉಪ್ಪಿಟು, ಶಿರಾ ತೆಗೆದು ಕೊಂಡೆವು. ಈ ಖಾಧ್ಯಗಳನ್ನು ತಾನೆ ಮಾಡಿದವನ ಹಾಗೆ ಗೇಳಿಯ ಲೇ ಚೌಚೌ ಭಾತ ಹ್ಯಾಗಿತ್ತು ಎಂದು ಕೇಳಿದ. ನನಗೆ ಮಾತ್ರ ನಗು ತಾಳಲಾರದೆ ಬಿದ್ದು ಬಿದ್ದು ನಕ್ಕೆ, ಕಾರಣ ಕೇಳಿದ ಎನು ಉತ್ತರಿದೆ ಚಹಾ ಕುಡಿದು ಶಿವಾಜಿನಗರ ಬಸ್ಸ ಹತ್ತಿ ಕೆಲಸದತ್ತ ಮುಖ ಮಾಡಿದ್ದೆ.

Saturday, December 4, 2010

ಸ್ನೇಹಿತ ಹೇಳಿದ ಮಾತು

ಹಗಲು ರಾತ್ರಿಯನ್ನದೆ ನಮಗಾಗಿ ದುಡಿದು ಜೀವನ ನುಕಿಸಿದಳು ನಮ್ಮ ತಾಯಿ. ತಾನು ಕೆಲಸ ಮಾಡಿ ಮನೆಯ ಕೆಲಸ ಮುಗಿಸಿ ಕೆಲ್ಸಕ್ಕೆ ಹೋಗುತ್ತಿದ್ದಳು. ನಾವು ಮಾತ್ರ ಮನೆಯ ಯಾವ ಕೆಲಸಾ ಮಾಡುತ್ತಿರಲಿಲ್ಲ. ಕಾರಣ ನೀನು ಓದಿಕೊ ಅನುತ್ತಿದ್ದಳು. ನಾವು ಓದು ಇಲ್ಲ ಬರಹ ಇಲ್ಲ ಎಂದು ತಿರುಗುತ್ತಿದ್ದೆವು. ಎಷ್ಟು ಹೇಳಿದ್ರು ನಾನೇನು ಅಷ್ಟೇ. 6 ಕ್ಕೆ ಎರಾಂಗಿಲ್ಲಾ 3 ಇಳಿಯಾಗಿಲ್ಲ ಹಾಗೆ, ಪರೀಕ್ಷೆಯಲ್ಲಿ ಫೆಲ ಆಗುದಿಲ್ಲ ಒಳ್ಳೆಯ ಮಾಕ್ರಸ್ ತೆಗಿಯುದಿಲ್ಲ. ಇಷ್ಟೆಲ್ಲಾ ಯಾಕೆ ಹೇಳಿದೆ ಅಂದ್ರೆ. ಮೊನ್ನೆ ನಾನು ನನ್ನ ಸ್ನೇಹಿತ ನಮ್ಮ ಕೆಲಸಾ ಮುಗಿಸಿಕೊಂಡು ಮನೆಗೆ ಬರುತ್ಟಿದ್ದಾಗ್ ಅವನು ಒಂದು ಮಾತು ಹೇಳಿದ 'ಲೇ ನಿಮ್ಮ ತಾಯಿನಿನಗ ಇಷ್ಟ ಬಡಕೊಂಡ್ರು ಅಂತಾ ಕೆಲಸ ಸಿಕ್ತು ಇಲ್ಲದಿದ್ದ್ರ ಅಷ್ಟ ಅಂದು ಸುಮ್ಮನಾದ' ಅಲಾ ಇವನ್ ಎಂದು ಸುಮ್ಮನೆ ನಿಂತೆ ಅವನು ನಾನು ಮಾಡಿದ ಕೆಲಸ ಮಾಡಿದವನೆ ಆದರು ಸೊಲ್ಪ್ ಜಾಣ ಅಂತಾ ಸುಮ್ಮನೆ ಇದ್ದೆ. ಆಮೇಲೆ ಅನಿಸುತು ಬ.ಎಂ .ಟಿ.ಸಿ ಸ್ಸಿನಲ್ಲಿ ಜಾಗಸಿಗದೇ ಇದಿದ್ದರಿಂನಾವು ಹೀಗೆ ಮಾತನಾಡಿದ್ದು ಇಲ್ಲದಿದ್ದರೆ.
ನಮ್ಮ ಬಿ.ಎಂ.ಟಿ.ಸಿ ಬಸ್ಸಿನ ಕಿದಿಕಿಯಲ್ಲಿ ಎಂದು ಹಾಡುತ್ತ ಮನೆಗೆ ಹೋಗುತ್ತಿದ್ದೆವು. ಆಮೇಲೆ ಗೊತ್ತಾಯಿತು ಸಿಟು ಸಿಗದೇ ನಿಂತು ಬಂದಿದ್ದಕ್ಕೆ ಅವನು ನನ್ನ ತಲೆಯಲ್ಲಿ ಹುಳ ಬಿಟ್ಟ ಇಲ್ಲದಿದ್ದರೆ ಅಷ್ಟೇ.
ನೀವು ಯಾರಿಗದ್ರು ತೊದರೆ ಕೊಡಬೇಕು ಎಂದು ಅನಿಸಿದಲ್ಲಿ ಅವರನ್ನು ಮನೆಗೆ ಕರೆದುಡು ಹೋಗಿ ತುಂಬಿದ ಬಸ್ಸಲ್ಲಿ.......